Wednesday, July 8, 2009

ಈ ಚಿತ್ರ ರಾಮಚಂದ್ರಾಪುರ ಮಠದಲ್ಲಿ ಜರುಗಿದ ರಾಮಾಯಣ ಸಮ್ಮೇಳನದಲ್ಲಿ ರಚಿಸಿದ್ದು
















2 comments:

  1. ಎಂದಿನ ಹಾಗೇ ಆದ್ಭುತ ಚಿತ್ರಗಳು ಸರ್,

    ಸುಮಧುರವಾದ ಲಹರಿಯೊಂದು ತೇಲಿಬಂದ ಹಾಗೆ,ಆಗಸದಲ್ಲಿ ಬಣ್ಣಗಳ ಹಿಡಿದು ಹಾರಿದ ಹಾಗೆ, ಸ್ವಪ್ನತೀರದಲ್ಲಿ ಅಲೆದಾಡಿದ ಹಾಗೆ..

    ನನ್ನೊಳಗಿನ ಬಣ್ಣಗಳನ್ನು ಉದ್ದೀಪಿಸುತ್ತ,ಬೆನ್ತಟ್ಟಿ ಪೊರೆಯುತ್ತಿರುವ ನಿಮಗೂ ನಿಮ್ಮ ಚಿತ್ರಗಳಿಗೂ ನೂರು ನಮನಗಳು.

    ಪ್ರೀತಿಯಿಂದ,
    -ವೆಂಕಟ್ರಮಣ ಹೆಗಡೆಪಾಲ್

    ReplyDelete